ತಿರುಪತಿಯಲ್ಲಿ ಶ್ರೀ ಪದ್ಮಾವತಿ ಮಹಿಳೆ ವಿಶ್ವನಿದ್ಯಾಲಯದಲ್ಲಿ ಆಯೋಜಿಸಲಾದ ನ್ಯಾಷನಲ್ ಚಿಲ್ಡರ್ನ್ಸ್ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಕ್ಕಳು ತಮ್ಮ ಕೆಲಸವನ್ನು ಗೌರವಿಸಿ, ಕಠಿಣ ಪರಿಶ್ರಮ ಪಡಬೇಕು.ಸಣ್ಣ ಸಂಶೋಧನೆ ಮುಂದೊಂದು ದಿನ ವಿಶ್ವಕ್ಕೆ ವರದಾನವಾಗಬಹುದು ಎಂದು ಸಲಹೆ ನೀಡಿದರು.