ಇವರು ಭಾಗ್ಪತ್ ಜಿಲ್ಲೆಯ ಸಮಾಜವಾದಿ ಯುವ ಘಟಕದ ಮಾಜಿ ಅಧ್ಯಕ್ಷರಾಗಿದ್ದಾರೆ.
ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಅವರ ಸಹೋದರ ಶಿವಪಾಲ್ ಯಾದವ್ ಈ ತಿಂಗಳ ಆರಂಭದಲ್ಲಿ ಪಕ್ಷದ ಎಲ್ಲಾ ಜಿಲ್ಲಾ ಘಟಕಗಳನ್ನು ಬರ್ಖಾಸ್ತುಗೊಳಿಸಿದ್ದರು. ಹೀಗಾಗಿ ಅವರೀಗ ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಆದರೆ ಡಿಸೆಂಬರ್ 7 ರಂದು ತರುಣ್ ಹೆಡ್ ಒಂದರಲ್ಲಿ ಈ ಘೋಷಣೆಯನ್ನು ಮಾಡಿದ್ದಾರೆ. ಈ ಲೆಟರ್ ಹೆಡ್ ಅಡಿಯಲ್ಲಿ ತರುಣ್ ದಿಯೋ ಯಾದವ್, ಸಮಾಜವಾದಿ ಪಕ್ಷ ಯುವಜನ ಸಭಾ ಜಿಲ್ಲಾಧ್ಯಕ್ಷ ಎಂದು ಬರೆಯಲಾಗಿತ್ತು.