ಅಸಾದುದ್ದೀನ್ ಒವೈಸಿ ಮೇಲೆ ಶೂ ಎಸೆತ

ಗುರುವಾರ, 25 ಜನವರಿ 2018 (09:23 IST)

ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಮೇಲೆ ಶೂ ಎಸೆದ ಘಟನೆ ದಕ್ಷಿಣ ಮುಂಬೈನ ನಾಗಪಾಡದಲ್ಲಿ ನಡೆದಿದೆ.

ತ್ರಿವಳಿ ತಲಾಖ್ ವಿಷಯದ ಕುರಿತು ಮಾತನಾಡುತ್ತಿದ್ದ ಒವೈಸಿ ಮೇಲೆ ವ್ಯಕ್ತಿ ಶೂ ಎಸೆದಿದ್ದಾನೆ ಎಂದು ಹೇಳಲಾಗಿದೆ.

ಇಂತಹ ಕೃತ್ಯಗಳು ಸತ್ಯ ಮಾತನಾಡುವುದನ್ನು ತಡೆಯಲಾರವು. ದ್ವೇಷ ಸಿದ್ಧಾಂತ ಪಾಲಿಸುವವರ ಅಣತಿಯಂತೆ ಇಂತಹ ಕೃತ್ಯಗಳು ನಡೆಯುತ್ತಿವೆ ಎಂದಿದ್ದಾರೆ.

ತ್ರಿವಳಿ ತಲಾಖ್ ವಿಷಯದಲ್ಲಿ ಸರ್ಕಾರದ ನಿರ್ಧಾರ ಬಹಳಷ್ಟು ಜನಕ್ಕೆ ಒಪ್ಪಿಗೆಯಾಗಿಲ್ಲ, ಮುಸ್ಲಿಮರು ಇದಕ್ಕೆ ಸಮ್ಮತಿ ಸೂಚಿಸಿಲ್ಲ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ