ಪಾಕ್ ನಲ್ಲಿರುವ ಹಿಂದೂಗಳು ಇಟೆಲಿಗೆ ಹೋಗಬೇಕಾ? ಕೇಂದ್ರ ಸಚಿವರ ಹೇಳಿಕೆ

ಗುರುವಾರ, 2 ಜನವರಿ 2020 (09:57 IST)
ನವದೆಹಲಿ: ಪೌರತ್ವ ಖಾಯಿದೆ ವಿರೋಧಿಸುತ್ತಿರುವ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳಿಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಜಿ ಕೃಷ್ಣ ರೆಡ್ಡಿ ಪಾಕ್ ನಲ್ಲಿರುವ ಹಿಂದೂಗಳು ಭಾರತಕ್ಕೆ ಬಾರದೇ ಇಟೆಲಿಗೆ ಹೋಗಬೇಕಾ ಎಂದಿದ್ದಾರೆ.


ಪಾಕಿಸ್ತಾನದಿಂದ ಬರುವ ಸಂತ್ರಸ್ತ ಹಿಂದೂಗಳಿಗೆ ಆಶ‍್ರಯ ನೀಡುವುದು ಭಾರತೀಯ ಸರ್ಕಾರದ ಕರ್ತವ್ಯ. ಇಂತಹ  ಸಂದರ್ಭದಲ್ಲಿ ಅವರು ಭಾರತಕ್ಕೆ ಬಾರದೇ ಇಟೆಲಿಗೆ ಹೋಗಬೇಕೇ ಎಂದು ಕಾಂಗ್ರೆಸ್ ಧುರೀಣೆ ಸೋನಿಯಾ ಗಾಂಧಿ ತವರು ರಾಷ್ಟ್ರವನ್ನು ಉಲ್ಲೇಖಿಸಿ ಟಾಂಗ್ ಕೊಟ್ಟಿದ್ದಾರೆ.

‘ಇಟೆಲಿಯವರು ಹಿಂದೂ ಅಥವಾ ಸಿಖ್ಖರನ್ನು ಬಡವರೆಂಬ ಕಾರಣಕ್ಕೆ ಸ್ವೀಕರಿಸಲ್ಲ’ ಎಂದು ಕಾಂಗ್ರೆಸ್ ಗೆ ಸಚಿವರು ಟಾಂಗ್ ಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ