ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ ನಲ್ಲಿ ಉದಯೊನ್ಮುಖ ಆಟಗಾರ್ತಿ ಪಿ.ವಿ.ಸಿಂಧು ಮತ್ತು ಕೆ.ಶ್ರೀಕಾಂತ್ ಗೆಲುವು ಸಾಧಿಸುವುದರ ಮೂಲಕ ಸೆಮಿಫೈನಲ್ಗೆ ಪ್ರವೆಶಿಸಿದ್ದಾರೆ. ಅವದ್ ವಾರಿಯರ್ಸ್ ತಂಡ ಪುಣೆ ಪಿಸ್ಟಂಸ್ ತಂಡವನ್ನು 3-2 ರಿಂದ ಸೋಲಿಸಿದೆ.
ವಿಶ್ವದ ಮೂರನೇ ಶ್ರೇಯಾಂಕಿತ ಆಟಗಾರ ಜರ್ಮನ್ ನ ಜ್ಯೂಲಿಯನ್ ಶೆಂಕ್ ರನ್ನು 21-20, 21-20 ರಿಂದ ಸೋಲಿಸಿದ್ದಾರೆ. ಇದೆ ರೀತಿ ಶ್ರೀಕಾಂತ್ ಸೌರಬ್ ವರ್ಮಾರನ್ನು 21-18, 21-26 ರಂದು ಸೋಲಿಸಿದ್ದಾರೆ.
ಪುರುಷ ಸಿಂಗಲ್ಸನಲ್ಲಿ ಮೆ ಮಾಕರ್ಸ್ ಕಿಡೊ ಮತ್ತು ಮಥಿಯಾಸ್ ಬೊ ಜೋಡಿ ಅರುಣ್ ವಿಷ್ಣು ಮತ್ತು ಸನಾಬೆ ಥಾಮಸರವರನ್ನು 21-15, 21-16 ಲಿಂದ ಸೋತು ವಾರಿತರ್ಸ್ ತಂಡಕ್ಕೆ 3-0 ರಿಂದ ಗೆಲ್ಲಲು ಕಾರಣರಾದರು.