ಭಾರತದ ಒಲಿಂಪಿಕ್ ಕ್ರೀಡಾಧಿಕಾರಿಗಳನ್ನು ಹದ್ದುಗಳೆಂದು ಬಿಜೆಪಿ ಸಂಸದ ರಾವಲ್ ತೀಕ್ಷ್ಣ ದಾಳಿ ಮಾಡಿದ್ದಾರೆ. ಇತ್ತೀಚೆಗೆ ಮುಗಿದ ರಿಯೊ ಒಲಿಂಪಿಕ್ಸ್ನಲ್ಲಿ ಮಾಧ್ಯಮವು ಭಾರತದ ಕ್ರೀಡಾಧಿಕಾರಿಗಳ ಉದಾಸೀನತೆ ಕುರಿತು ವರದಿ ಮಾಡಿದೆ. ಆದರೆ ಸೋಮವಾರ ಮ್ಯಾರಥಾನ್ ಓಟಗಾರ್ತಿ ಒಪಿ ಜೈಶಾ ತನಗೆ ಸಾಕಷ್ಟು ನೀರನ್ನು ಮ್ಯಾರಥಾನ್ ಸಂದರ್ಭದಲ್ಲಿ ಪೂರೈಕೆ ಮಾಡಿಲ್ಲವೆಂದು ದೂರಿದ ಬಳಿಕ ಇನ್ನೊಂದು ಕಥೆ ಬೆಳಕಿಗೆ ಬಂದಿದೆ.