ಬಿಗ್ ಬಾಸ್ ಕನ್ನಡ: ರಿಯಾಜ್ ಪತ್ನಿಯ ಲೊಚ ಲೊಚ ಮುತ್ತು ಜೆಕೆ ಕಣ್ಣಲ್ಲಿ ನೀರು ತರಿಸಿತಂತೆ!
ಇದಕ್ಕೆ ರಿಯಾಜ್ ಮತ್ತು ಸಮೀರ್ ಆಚಾರ್ಯ ಬೇರೆಯವರಿಗಾಗಿ ಇಷ್ಟೊಂದು ಅಳುವ ನೀವೇ ಒಂದು ಗಟ್ಟಿ ಮನಸ್ಸು ಮಾಡಿ ಮದುವೆಯಾಗ್ರೀ.. ಜೀವನದಲ್ಲಿ ಯಾರಾದ್ರೂ ಜತೆಯಿದ್ದರೆ ಚೆನ್ನಾಗಿರುತ್ತೆ ಎಂದು ಸಲಹೆ ಕೊಟ್ಟರು. ಅದಕ್ಕೆ ಜೆಕೆ ನಕ್ಕುಬಿಟ್ಟರು.
ಇದನ್ನು ರಿಯಾಜ್ ಪತ್ನಿ ಬಂದು ಹೋದ ಮೇಲೆ ಮನೆಯವರೆಲ್ಲಾ ಅವರ ಮುತ್ತಿನ ಸುರಿಮಳೆ ಬಗ್ಗೆ ತಮಾಷೆ ಮಾಡಿದರು. ಇನ್ನು ಮುಂದೆ ರಿಯಾಜ್ ಗೆ ಯಾರೂ ಮುತ್ತು ಕೊಡುವ ಹಾಗಿಲ್ಲ. ಅಷ್ಟೊಂದು ಮುತ್ತು ಕೊಟ್ಟಿದ್ದಾರೆ ಆಯೆಷಾ ಎಂದು ಅನುಪಮಾ ಕಾಲೆಳೆದರೆ, ದಿವಾಕರ್ ನಾನು ಇವರ ಮುತ್ತಿನ ಸೌಂಡ್ ಗೆ ಆ ಕಡೆ ತಿರುಗಿಕೊಂಡು ಬಿಟ್ಟೆ ಎಂದು ಕಿಚಾಯಿಸಿದರು.