ಪಿತೃಗಳ ಆಶೀರ್ವಾದ ಪಡೆಯಲು ಕಾಗೆಗಳಿಗೆ ಇದನ್ನು ನೀಡಿ

ಬುಧವಾರ, 9 ಸೆಪ್ಟಂಬರ್ 2020 (07:24 IST)
ಬೆಂಗಳೂರು : ನಮ್ಮ ಮೇಲೆ ದೇವರ ಕೃಪೆ ಇದ್ದರೆ ಸಾಕಾಗಲ್ಲ ಅದರ ಜೊತೆಗೆ ನಮ್ಮ ಪಿತೃಗಳ ಆಶೀರ್ವಾದವು ನಮ್ಮ ಮೇಲಿದ್ದರೆ ಜೀವನದಲ್ಲಿ ಯಶಸ್ಸು ಸಿಗುತ್ತದೆ. ಆದಕಾರಣ ಈ ಪರಿಹಾರವನ್ನು ಮಾಡಿ.

ಪಿತೃಗಳ ಆಶೀರ್ವಾದ ಪಡೆಯಲು ಬಿಳಿ ಅನ್ನಕ್ಕೆ ಕಪ್ಪು ಎಳ್ಳನ್ನು ಬೆರೆಸಿ ಶನೈಶ್ವರ ದೇವನಿಗೆ ನೈವೇದ್ಯವಾಗಿ ಅರ್ಪಿಸಿ ಬಳಿಕ ಅದನ್ನು ಕಾಗೆಗಳಿಗೆ ಇಡಬೇಕು. ಇದರಿಂದ ಪಿತೃಗಳ ಶಾಪದಿಂದ ನಿವಾರಣೆಯಾಗಿ ಶ್ರೇಯಸ್ಸು ಲಭಿಸುತ್ತದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ