ಬುಧನ ಅನುಗ್ರಹ ಪಡೆಯಲು ಇವರಿಗೆ ಈ ಸಣ್ಣ ದಾನ ನೀಡಿ

ಶುಕ್ರವಾರ, 9 ಅಕ್ಟೋಬರ್ 2020 (07:21 IST)
ಬೆಂಗಳೂರು : ಹಣ ಸಂಪಾದಿಸಲು ಎಲ್ಲರೂ ಕಷ್ಟಪಟ್ಟು ದುಡಿಯುತ್ತಾರೆ. ಆದರೆ ಎಷ್ಟೇ ಕಷ್ಟಪಟ್ಟು ದುಡಿದ ಹಣ ಉಳಿಸೋಕೆ ಆಗುವುದಿಲ್ಲ. ಅಂತವರು ಈ ಸಣ‍್ಣ ಪರಿಹಾರವನ್ನು ಮಾಡಿ.

ಹಣ ಲಕ್ಷ್ಮೀದೇವಿಯ ಸ್ವರೂಪವಾಗಿದ್ದು, ಅದು ಚಂಚಲೆ. ಈ ಹಣವನ್ನು ಉಳಿಸಿಕೊಳ್ಳಲು ಬುಧನ ಅನುಗ್ರಹಬೇಕು. ಆದಕಾರಣ ನಿಮ್ಮ ಅಕ್ಕತಂಗಿಯ ಮಕ್ಕಳಿಗೆ ಫಲತಾಂಬೂಲವನ್ನು ಆಗಾಗ ನೀಡುತ್ತೀರಿ. ಇದರಿಂದ ಬುಧನ ಅನುಗ್ರಹ ದೊರೆತು ಹಣ ಸದಾ ನಿಮ್ಮ ಕೈಯಲ್ಲಿ ಉಳಿಯುತ್ತದೆ.   

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ