ಶ್ರಾವಣ ಮಾಸದಲ್ಲಿ ಈ ಒಂದು ದೀಪವನ್ನು ಹಚ್ಚಿದರೆ ಮನೆಯಲ್ಲಿರುವ ನಕರಾತ್ಮಕ ಶಕ್ತಿ ನಾಶವಾಗುವುದು

ಗುರುವಾರ, 30 ಜುಲೈ 2020 (07:47 IST)
ಬೆಂಗಳೂರು : ಈಗ ಶ್ರಾವಣ ಮಾಸ ಶುರುವಾಗಿದೆ. ಈ ವೇಳೆ ಮನೆಯಲ್ಲಿ ಈ ಒಂದು ದೀಪವನ್ನು ಹಚ್ಚಿದರೆ ಮನೆಯಲ್ಲಿರುವ ನೆಗೆಟಿವ್ ಎನರ್ಜಿ ದೂರವಾಗುತ್ತದೆ.

ಲಕ್ಷ್ಮೀ ಪೂಜೆ ಮಾಡುವ ವೇಳೆ ಕಳಸದ ಮುಂದೆ ಕುಬೇರ ರಂಗೋಲಿ ಬರೆದು ಅದಕ್ಕೆ ಅರಶಿನ ಕುಂಕುಮ ಹಚ್ಚಬೇಕು. ಅದರ ಮೇಲೆ ವೀಳ್ಯದೆಲೆ ಇಟ್ಟು ಅದರ ಮೇಲೆ ಮಣ್ಣಿನ ದೀಪವಿಟ್ಟು ತುಪ್ಪದಿಂದ ದೀಪಾರಾಧನೆ ಮಾಡಬೇಕು.  ಹೀಗೇ ಪ್ರತಿ ಶುಕ್ರವಾರ ಮಾಡಿದರೆ ಮನೆಯಲ್ಲಿರುವ ನಕರಾತ್ಮಕ ಶಕ್ತಿ ದೂರವಾಗಿ ಮನೆಯಲಲ್ಇ ಸಂಪತ್ತು ತುಂಬಿ ತುಳುಕುತ್ತದೆಯಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ