ಹಣ ಅನಾವಶ್ಯಕವಾಗಿ ಖರ್ಚಾಗುತ್ತಿದ್ದರೆ ಹಾಲು ಮತ್ತು ಗೋಧಿಹಿಟ್ಟಿನಿಂದ ಈ ಪರಿಹಾರವನ್ನು ಮಾಡಿ

ಗುರುವಾರ, 30 ಜುಲೈ 2020 (06:59 IST)
Normal 0 false false false EN-US X-NONE X-NONE

ಬೆಂಗಳೂರು : ಕೆಲವರು ಅನಾವಶ್ಯಕ ಖರ್ಚುಗಳನ್ನು ಮಾಡುತ್ತಿರುತ್ತಾರೆ. ಅವರ  ಕೈಯಲ್ಲಿ ಹಣ  ಉಳಿಯುವುದಿಲ್ಲ. ಅಂತವರು ಹಾಲು ಮತ್ತು ಗೋಧಿಹಿಟ್ಟಿನಿಂದ ಈ ಪರಿಹಾರವನ್ನು ಮಾಡಿ.

ಶುಕ್ಲಪಕ್ಷದ ಮೊದಲನೇ ಭಾನುವಾರ ಬಂದಾಗ ಅಂದು ಒಂದು ಮಡಿಕೆಯನ್ನು ತೆಗೆದುಕೊಂಡು ಪೂರ್ವಕ್ಕೆ ಮುಖಮಾಡಿ ಕುಳಿತು, ಗೋಧಿಹಿಟ್ಟಿಗೆ ಹಾಲು ಮಿಕ್ಸ್ ಮಾಡಿ. ಅದರಿಂದ ‘ಓಂ ಶ್ರೀಂ ಓಂ’ ಎಂದು ಹೇಳುತ್ತಾ 108 ಉಂಡೆಗಳನ್ನು ಮಾಡಿ ಮಡಿಕೆಗೆ ಹಾಕಬೇಕು. ಬಳಿಕ ಈ ಮಡಿಕೆಗೆ ಅರಶಿನ, ಕುಂಕುಮ ಹಾಕಿ, ಹೂಗಳನ್ನು ಹಾಕಿ ಅಗರಬತ್ತಿ, ಧೂಪವನ್ನು ತೋರಿಸಿ ನದಿಯಲ್ಲಿ ವಿಸರ್ಜಿಸಬೇಕು. ಹೀಗೇ 7 ವಾರ ಮಾಡಬೇಕು. ಇದರಿಂದ ಹಣ ಹರಿದುಹೋಗುವುದು ನಿಲ್ಲುತ್ತದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ