ಈ 9 ಹೆಸರಿನವರನ್ನು ಮಹಾಶಿವನ ತ್ರಿಶೂಲ ರಕ್ಷಣೆ ಮಾಡುತ್ತದೆಯಂತೆ

ಶನಿವಾರ, 8 ಆಗಸ್ಟ್ 2020 (12:52 IST)
ಬೆಂಗಳೂರು : ಶಿವನು ಸಂಕಷ್ಟದಿಂದ ಭಕ್ತರನ್ನು ರಕ್ಷಿಸುವಾತ. ಕಷ್ಟದ ಕಾಲದಲ್ಲಿ ಶಿವನನ್ನು ಸ್ಮರಿಸಿದರೆ ಆತ ನಮ್ಮನ್ನು ಕಾಪಾಡುತ್ತಾನೆ ಎಂಬ ನಂಬಿಕೆ ಇದೆ. ಆದರೆ ಈ 9 ಹೆಸರಿವನವರಿಗೆ ಮಹಾಶಿವನ ತ್ರಿಶೂಲದ ರಕ್ಷಣೆ ಯಾವಾಗಲೂ ಇರುತ್ತದೆಯಂತೆ.

ಶಿವನಂತೆ ಆತನ ಜೊತೆ ಇರುವ ತ್ರಿಶೂಲ, ಡಮರುಗ, ನಾಗರಹಾವು ಕೂಡ ದೈವಾಂಶ ಹೊಂದಿರುತ್ತವೆ. ಇವುಗಳು ಕೂಡ ನಮ್ಮನ್ನು ರಕ್ಷಿಸುತ್ತವೆಯಂತೆ. ‘ಜಿ’ , ‘ಎಂ’, ‘ಎ’, ‘ಪಿ’, ‘ಎಸ್’, ‘ವಿ’, ‘ಜೆ’, ‘ಸಿ’, ‘ಕೆ’ ಈ ಅಕ್ಷರಗಳಿಂದ ಶುರುವಾಗುವ ಹೆಸರನ್ನು ಹೊಂದಿರುವ ವ್ಯಕ್ತಿಗಳನ್ನು ಶಿವನ ತ್ರಿಶೂಲ ಯಾವಾಗಲೂ ಕಾಯುತ್ತದೆಯಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ