ದ್ವಿತೀಯ ಟಿ20 ಪಂದ್ಯದಲ್ಲಿ ಕಳಪೆ ಅಂಪಾಯರಿಂಗ್ ಮಾಡಿದ ಅಂಪಾಯರ್ ಗಳ ವಿರುದ್ಧ ದೂರು ನೀಡಲು ಇಂಗ್ಲೆಂಡ್ ನಿರ್ಧಾರ
ದ್ವಿತೀಯ ಟಿ20 ಪಂದ್ಯದಲ್ಲಿ ಕೊನೆಯ ಓವರ್ ನಲ್ಲಿ ಬ್ಯಾಟ್ ತುದಿಗೆ ಬಾಲ್ ತಗುಲಿದ್ದರೂ ಅಂಪಾಯರ್ ಶಂಸುದ್ದೀನ್ ಎಲ್ ಬಿಡಬ್ಲ್ಯು ತೀರ್ಪು ನೀಡಿರುವುದು ಮಾರ್ಗನ್ ಅಸಮಾಧಾನಕ್ಕೆ ಕಾರಣವಾಗಿದೆ. ಈ ಒಂದು ತಪ್ಪು ನಿರ್ಧಾರದಿಂದಾಗಿ ನಮ್ಮ ಗೆಲುವಿನ ಅವಕಾಶ ಹಾಳಾಯಿತು ಎನ್ನುವುದು ಅವರ ಆಕ್ರೋಶಕ್ಕೆ ಕಾರಣ.