ಸರ್ಕಾರ ಹೊಸ ಸೂಚನೆ ನೀಡುವ ತನಕ ಪಿಸಿಬಿ ಬಿಸಿಸಿಐ ಜತೆ ದ್ವಿಪಕ್ಷೀಯ ಸರಣಿಯನ್ನು ಆರಂಭಿಸುವ ಕುರಿತು ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ಪಿಸಿಬಿ ಅಧ್ಯಕ್ಷ ಶಹರ್ಯಾರ್ ಖಾನ್ ಹೇಳಿದರು. ಆದ್ದರಿಂದ ಇತ್ತೀಚಿನ ಐಸಿಸಿ ಸಭೆಯಲ್ಲಿ ಬಿಸಿಸಿಐ ಅಧಿಕಾರಿಗಳ ಜತೆ ಚರ್ಚೆ ನಡೆಸುವುದನ್ನು ಪಿಸಿಬಿ ತಪ್ಪಿಸಿದ್ದು ಇದೇ ಕಾರಣದಿಂದಾಗಿ ಎಂದು ಅವರು ಹೇಳಿದರು.