ವಿಶ್ವಕಪ್ ಪಂದ್ಯ ಬಹಿಷ್ಕರಿಸುವ ಭಾರತ ಯೋಜನೆಗೆ ತಕ್ಕ ತಿರುಗೇಟು ನೀಡಲು ಸಿದ್ಧತೆ ಮಾಡಿರುವ ಪಾಕ್ ಕ್ರಿಕೆಟ್
ಬಿಸಿಸಿಐ ವಾದಕ್ಕೆ ತಿರುಗೇಟು ನೀಡಲು ಪಿಸಿಬಿ ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗಿದೆ. ಅಲ್ಲದೆ, ದ.ಆಫ್ರಿಕಾ ಆಟಗಾರನ ಮೇಲೆ ಜನಾಂಗೀಯ ನಿಂದನೆ ಮಾಡಿದ ಆರೋಪದಲ್ಲಿ ನಾಲ್ಕು ಪಂದ್ಯಗಳ ನಿಷೇಧಕ್ಕೊಳಗಾಗಿರುವ ತನ್ನ ನಾಯಕ ಸರ್ಫರಾಜ್ ಅಹಮ್ಮದ್ ಮೇಲಿನ ನಿಷೇಧ ತೆರವುಗೊಳಿಸಲು ಪಿಸಿಬಿ ಇದೇ ಸಂದರ್ಭದಲ್ಲಿ ಐಸಿಸಿಗೆ ಒತ್ತಾಯಿಸಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.