ಟೀಂ ಇಂಡಿಯಾ ದೀಪಾವಳಿ ಸೆಲೆಬ್ರೇಷನ್ ಗೆ ಬ್ರೇಕ್ ಹಾಕಿದ ದ್ರಾವಿಡ್, ರೋಹಿತ್

ಮಂಗಳವಾರ, 25 ಅಕ್ಟೋಬರ್ 2022 (09:50 IST)
ಸಿಡ್ನಿ: ಪಾಕಿಸ್ತಾನ ವಿರುದ್ಧ ಟಿ20 ವಿಶ್ವಕಪ್ ಕೂಟದ ಮೊದಲ ಪಂದ್ಯದಲ್ಲಿ ಜಯಗಳಿಸಿದ ಬಳಿಕ ಟೀಂ ಇಂಡಿಯಾ ಈಗ ಹಬ್ಬದ ಮೂಡ್ ನಲ್ಲಿದೆ.

ದೀಪಾವಳಿ ಹಬ್ಬದ ಪ್ರಯುಕ್ತ ಸಿಡ್ನಿಯಲ್ಲಿ ಭಾರತೀಯ ತಂಡಕ್ಕಾಗಿ ವಿಶೇಷವಾಗಿ ಹೋಟೆಲ್ ಸಿಬ್ಬಂದಿ ವಿಶೇಷವಾಗಿ ಸೆಲೆಬ್ರೇಷನ್ ಮಾಡಲು ತಯಾರಿ ನಡೆಸಿದೆ. ಆದರೆ ಭಾರತ ತಂಡದ ಸೆಲೆಬ್ರೇಷನ್ ಮೂಡ್ ಗೆ ಕೋಚ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಬ್ರೇಕ್ ಹಾಕಿದ್ದಾರೆ.

ಒಂದೇ ಪಂದ್ಯದ ಗೆಲುವಿನ ಬಳಿಕ ಹಬ್ಬದ ಸಂಭ್ರಮದಲ್ಲಿ ಮೈ ಮರೆಯುವುದು ಬೇಡ ಎಂದು ಕೋಚ್ ಮತ್ತು ನಾಯಕ ಸಂದೇಶ ನೀಡಿದ್ದಾರೆ. ನಾಳೆ ಭಾರತ ಎರಡನೆಯ ಪಂದ್ಯ ಆಡಬೇಕಿದೆ.

-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ