ಅದು ಮಾರ್ಚ್ 17 , 2007. ಭಾರತ ಕ್ರಿಕೆಟ್ ಇತಿಹಾಸದಲ್ಲಿ ಕರಾಳ ದಿನ. ಅಂದು ಭಾರತ ಬಾಂಗ್ಲಾದ ಕೈಯ್ಯಲ್ಲಿ ಸೋತು ವಿಶ್ವ ಕಪ್ ಪಂದ್ಯವಳಿಯಿಂದ ಹೊರಬಿತ್ತು. ಸೌರವ್ ,ದ್ರಾವಿಡ್, ಸೇರಿದಂತೆ ಭಾರತ ಕ್ರಿಕೆಟ್ ತಂಡದ ಆಟಗಾರರು ನಿದ್ದೆ ಇಲ್ಲದೇ ಕಳೆದಿದ್ದು ಅದೇ ದಿನ. ಸರಿಯಾಗಿ 9 ವರ್ಷಗಳ ಹಿಂದೆ ನಡೆದ ಕೆಟ್ಟ ದಿನವನ್ನು ಧೋನಿ ಇಂದು ಕೂಡ ಮರೆಯಲಾರರು. ಅದನ್ನು ನೆನಪಿಸಿಕೊಂಡರೆ ಅವರಿಗೆ ನಿರಾಶೆ, ಆತಂಕ ಮನೆ ಮಾಡುತ್ತದೆ. ಆ ದಿನ ಧೋನಿ ಕನಸಲ್ಲೂ ಕಾಡೋಕೆ ಸುರು ಮಾಡಿಬಿಡುತ್ತದೆ.