ಪಾಕ್ ಗೆಲುವನ್ನು ಸಂಭ್ರಮಿಸಿದ ಹುರಿಯತ್ ನಾಯಕನಿಗೆ ಕ್ರಿಕೆಟಿಗ ಗಂಭೀರ್ ತಪರಾಕಿ
ಇದಕ್ಕೆ ಪ್ರತಿಕ್ರಿಯಿಸಿದ ಗಂಭೀರ್ ಪಾಕ್ ಗೆಲುವನ್ನು ಸಂಭ್ರಮಿಸಬೇಕಾದರೆ ಪಾಕಿಸ್ತಾನಕ್ಕೇ ಗಂಟು ಮೂಟೆ ಕಟ್ಟಿ. ಯಾಕೆ ನೀವು ಗಡಿ ದಾಟಬಾರದು? ಯಾಕೆ ಅಲ್ಲೇ ಈದ್ ಆಚರಿಸಬಾರದು? ಬೇಕಿದ್ದರೆ ಗಂಟು ಮೂಟೆ ಕಟ್ಟಲು ನಾನೇ ಸಹಾಯ ಮಾಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.