ಸ್ವಾತಂತ್ರ್ಯ ಆಂದೋಲನ ಕಾಲದಲ್ಲಿ ಭಾರತೀಯರನ್ನು ಒಗ್ಗೂಡಿಸಿದ ರಾಷ್ಟ್ರೀಯ ಗಾನ "ವಂದೇ ಮಾತರಂ". ಪಶ್ಚಿಮ ಬಂಗಾಳದ ಕವಿ ಬಂಕಿಮಚಂದ್ರ ಚಟ್ಟೋಪಾಧ್ಯಾಯರು ರಚಿಸಿದ ಈ ಕೃತಿಯು ರವೀಂದ್ರನಾಥ ಠಾಗೋರರ "ಜನಗಣಮನ"ದಷ್ಟೇ ಮಾನ್ಯತೆ ಪಡೆದಿದೆ.
ಬಂಕಿಮರ "ಆನಂದ ಮಠ" ಎಂಬ ಮಹಾ ಕೃತಿಯ ಭಾಗವಾಗಿತ್ತು ಈ ಗೀತೆ. ಅದು ಇಂತಿದೆ:
WD
ವಂದೇ ಮಾತರಂ
ವಂದೇ ಮಾತರಂ! ಸುಜಲಾಂ ಸುಫಲಾಂ ಮಲಯಜ ಶೀತಲಾಂ ಸಸ್ಯ ಶ್ಯಾಮಲಾಂ ಮಾತರಂ!