ರೋಡ್ ನಿರ್ಮಿಸಿದ್ರೆ ಹುಷಾರ್ ಎಂದ ಚೀನಾ
ಭಾರತ ಬಹಿರಂಗವಾಗಿ ಶಾಂತಿ ಬಯಸುತ್ತೇವೆ ಎಂದು ಹೇಳಿಕೊಂಡು, ಇನ್ನೊಂದೆಡೆ ಶಾಂತಿ ಕದಡುವ ಯತ್ನ ಮಾಡುತ್ತಿದೆ. ಹೇಳುತ್ತಿರುವುದು ಒಂದು ಮಾಡುತ್ತಿರುವುದು ಇನ್ನೊಂದು. ಶಾಂತಿ ಬೇಕಾದರೆ ಇಂತಹ ಪ್ರಯತ್ನವನ್ನು ಕೈ ಬಿಡುವುದು ಒಳಿತು ಎಂದು ಅವರು ಎಚ್ಚರಿಸಿದ್ದಾರೆ.
ಅತ್ತ ಡೋಕ್ಲಾಂ ಗಡಿಯಲ್ಲೂ ಚೀನಾ ರಸ್ತೆ ನಿರ್ಮಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವೆ ತಕಾರಾರು ಆರಂಭವಾಗಿತ್ತು.