ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾದಿಂದ ಹೊರಬಿದ್ದ ಅಮೂಲ್ಯ!
ಪಾಪ ಮದುವೆ ಸಂಭ್ರಮದಲ್ಲಿರುವ ಅಮೂಲ್ಯಗೆ ಅಷ್ಟೊಂದು ಸಮಯ ಎಲ್ಲಿಂದ ಬರಬೇಕು. ಅದಕ್ಕೇ ಅಮೂಲ್ಯರನ್ನು ಕೈ ಬಿಟ್ಟು ಭಟ್ಟರು ‘ಸಿದ್ಧಾರ್ಥ’ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ಅಪೂರ್ವ ಅರೋರಾರನ್ನು ಕರೆತಂದಿದ್ದಾರೆ. ಮುಗುಳು ನಗೆ ಹಲವು ದಿನಗಳ ನಂತರ ಭಟ್ಟರು ಮತ್ತು ಗಣೇಶ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಚಿತ್ರ.