✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಇದು ಇಂದಿರಾ ಕ್ಯಾಂಟಿನ್ ಅಲ್ಲ: ಅಮ್ಮ ಕ್ಯಾಂಟಿನ್
Webdunia
ಸೋಮವಾರ, 16 ಜುಲೈ 2018 (15:56 IST)
ಅಲ್ಲಿ
ಹತ್ತು
ರೂಪಾಯಿಗೆ
ಬೆಳಗಿನ
ಉಪಹಾರ
,
ಮದ್ಯಾಹ್ನದ
ಊಟ
ಸಿಗುತ್ತೆ. ಅಯ್ಯೋ ನೀವು ಇಂದಿರಾ ಕ್ಯಾಂಟಿನ್ ಬಗ್ಗೆ ಹೇಳಿತಾ ಇದ್ದಿರಾ ಅಂತ ಕೇಳಿದ್ರೆ ನಿಮ್ಮ ಊಹೆ ತಪ್ಪು, ಆದರೆ
ಇದು
ಇಂದಿರಾ
ಕ್ಯಾಂಟೀನ್ ಅಲ್ಲ,
ಅಮ್ಮನ
ನೆನಪಿನ
ಬುತ್ತಿ
.
ಇದರ ಹಿಂದೆ ವಿಶೇಷ ಕಥೆಯೇ ಇದೆ. ಮುಂದೆ ಓದಿ.
ಇದರ
ಹೆಸರು
ಅಮ್ಮ
ಕ್ಯಾಂಟೀನ್. ಹಸಿದವರಿಗಾಗಿ
ಇದರ
ಧ್ಯೇಯ ವಾಕ್ಯ.
ಸಾಲುಗಟ್ಟಿ
ನಿಂತ
ಜನ
.
ಯಾದಗಿರಿ
ಜಿಲ್ಲೆಯ
ಶಹಾಪುರ
ನಗರದಲ್ಲಿ
ಈ ಚಿತ್ರಣ ಕಂಡುಬರುತ್ತಿದೆ. ರಾಜ್ಯ
ಸರಕಾರ
ರಾಜ್ಯವನ್ನು
ಹಸಿವು
ಮುಕ್ತ
ಕರ್ನಾಟಕ
ಮಾಡಲು
ಅನ್ನಭಾಗ್ಯ
ಯೋಜನೆ
ಜಾರಿಗೆ
ತಂದ್ರು
ಕಡು
ಬಡವರು
ಇನ್ನು
ಅನ್ನವಿಲ್ಲದೇ
ಹಸಿವಿನಿಂದ
ಅನ್ನಕ್ಕಾಗಿ
ಪರದಾಡುವಂತಾಗಿದೆ
.
ಈಗಾಗಲೇ
ರಾಜ್ಯ
ಸರಕಾರ
ಬಡವರ
ಹೊಟ್ಟೆ
ತುಂಬಿಸಲು
ಇಂದಿರಾ
ಕ್ಯಾಂಟಿನ್
ಆರಂಭಿಸಿದೆ
.
ಸರಕಾರ
ಕೂಡ
ಕಡಿಮೆ
ದರಕ್ಕೆ
ಅನ್ನ
ನೀಡಿ
ಆಶ್ರಯವಾಗುತ್ತಿದೆ
.
ಶಹಾಪುರನಲ್ಲಿ
ಸರಕಾರದಿಂದ
ಆಗದ
ಕೆಲಸವನ್ನು
ಖಾಸಗಿ
ವ್ಯಕ್ತಿಗಳು
ಮಾಡುತ್ತಿದ್ದಾರೆ.
ಶಹಾಪುರನಲ್ಲಿ
ಇನ್ನು
ಇಂದಿರಾ
ಕ್ಯಾಂಟಿನ್
ಆರಂಭವಾಗಿಲ್ಲ
.
ಯಾದಗಿರಿ
ಜಿಲ್ಲೆಯ
ಶಹಾಪುರ
ನಗರದ
ಚರಬಸವೇಶ್ವರ
ಕಮಾನ್
ಹತ್ತಿರ
ಮಣಿಕಂಠ
ಅಮ್ಮ
ಚಾರಿಟೇಬಲ್
ಟ್ರಸ್ಟ್
ವತಿಯಿಂದ
ಅಮ್ಮನ
ನೆನಪಿಗಾಗಿ
ಗುರು
ಮಣಿಕಂಠನ
ಅವರು
ಅಮ್ಮಳಾದ
ಲಕ್ಷ್ಮೀ
ಅವರ
ಪುಣ್ಯಸ್ಮರಣೆ
ದಿವಸ
ಅಮ್ಮ
ಕ್ಯಾಂಟಿನ್
ಆರಂಭಿಸಿದ್ದಾರೆ
.
ಅವರ
ನೆನಪಿಗಾಗಿ
ಹಸಿದವರಿಗೆ
ಅನ್ನ
ನೀಡುವ
ಸಂಕಲ್ಪ
ತೊಟ್ಟಿದ್ದಾರೆ
.
ಜನ
ಇಲ್ಲಿಗೆ
ಬಂದು
ತಮ್ಮ
ಹಸಿವನ್ನ
ನೀಗಿಸಿಕೊಂಡು
ಹೋಗುತ್ತಿದ್ದಾರೆ.
ಜನ್ಮದಾತಳ
ಸವಿ
ನೆನಪಿಗಾಗಿ
ಬಡ
ಜನರ
,
ಹಳ್ಳಿಗಳಿಂದ
ಶಾಲಾ
ಕಾಲೇಜುಗಳಿಗೆ
ಬರುವ
ವಿದ್ಯಾರ್ಥಿಗಳ
ಹಸಿವನ್ನು
ನಿಗಿಸುವ
ಕೆಲಸ
ಮಾಡುತ್ತಿದ್ದಾರೆ
.
ಕ್ಯಾಂಟಿನ್
ನಲ್ಲಿ
ಉಪಹಾರ
ಹಾಗೂ
ಊಟವನ್ನು
ಕಡಿಮೆ
ದರಕ್ಕೆ
ನೀಡಲಾಗುತ್ತಿದೆ
. 10
ರೂ.
ಗೆ
ಉಪಹಾರ
ಹಾಗೂ
10
ರೂ.ಗೆ
ಊಟ
ನೀಡಲಾಗುತ್ತಿದೆ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಊಟದ ಸವಿಗೆ ಈರುಳ್ಳಿ ತಂಬುಳಿ
ಊಟ ಮಾಡಿ, ಆದ್ರೆ ವಿಡಿಯೋ ಮಾಡ್ಬೇಡಿ ಪ್ಲೀಸ್ ಎಂದ ಸಿದ್ದರಾಮಯ್ಯ!
ಅಂಜೂರ ಹಣ್ಣನ್ನು ಊಟಕ್ಕೂ ಮೊದಲು ತಿಂದರೆ ಏನಾಗುತ್ತದೆ ಗೊತ್ತಾ?
ಕೋತಿಗೆ ತಿಥಿ ಮಾಡಿ ಊರಿಗೆ ಊಟ ಹಾಕಿಸಿದ್ರು
ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಏನಾಗುತ್ತದೆ ಗೊತ್ತಾ?
ಓದಲೇಬೇಕು
ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ
ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ
ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ
ರಾಮ ಮಂದಿರ, ಆದಿತ್ಯನಾಥ್ಗೆ ಬಾಂಬ್ ಬೆದರಿಕೆ
ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ
ಎಲ್ಲವನ್ನೂ ನೋಡು
ತಾಜಾ
ಕಿತ್ತಳೆ ಜಾಮ್ ತಯಾರಿಸಿದ ರಾಹುಲ್ ಗಾಂಧಿ
ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ
ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ
ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ
ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ
Next Article
ಪ್ರಿಯಕರನೊಂದಿಗೆ ಸೇರಿ ಆಕೆ ಮಾಡಿದ ಕೆಲಸವಾದರೂ ಎಂಥದ್ದು ಗೊತ್ತಾ?