ನಾಯಿ ದಾಳಿಗೆ 15 ಕುರಿಮರಿಗಳು ಸಾವು

ಭಾನುವಾರ, 22 ಅಕ್ಟೋಬರ್ 2023 (10:40 IST)
ನಾಯಿಗಳ ದಾಳಿಗೆ ಸಿಕ್ಕಿ 15 ಕುರಿಮರಿಗಳ ಸಾವನಪ್ಪಿರುವ ಘಟನೆ ಯಾದಗಿರಿ ನಗರದ ಮೌನೇಶ್ವರ ಗುಡಿ ಹತ್ತಿರ ನಡೆದಿದೆ.. ಕುರಿಗಾಯಿ ಹನುಮಂತ ಅನಪೂರ ಎನ್ನುವವರಿಗೆ ಸೇರಿದ್ದ ಕುರಿಮರಿಗಳು ಇದ್ದಾಗಿದ್ದು,ಲಕ್ಷಾಂತರ ಮೌಲ್ಯದ ಕುರಿಮರಿಗಳನ್ನ ಕಳೆದುಕೊಂಡಿರುವ ಕುರಿಗಾಯಿ ಕಂಗಾಲಾಗಿದ್ದಾನೆ..ನಗರದಲ್ಲಿ ಬೀದಿನಾಯಿಗಳ ಹಾವಳಿ ಮಿತಿಮೀರಿದ್ರೂ ನಿಯಂತ್ರಣ ಮಾಡದ ನಗರಸಭೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ