ಮತ್ತಷ್ಟು ತಾರಕಕ್ಕೇರಿದ ಇಬ್ಬರು ಅಧಿಕಾರಿಗಳ ಜಗಳ

ಸೋಮವಾರ, 20 ಫೆಬ್ರವರಿ 2023 (16:38 IST)
ಮಾಧ್ಯಮಗಳ ಎದುರು ಮಾತಾಡಬಾರದು ಅನ್ಕೊಂಡಿದ್ದೆ ಆದ್ರೆ ರೋಹಿಣಿ ಅವರು ಬಂದು ದೂರು ಕೊಟ್ಟಿದಾರೆ.ಫೋಟೋಗಳು ವೈಯಕ್ತಿಕ ಆಗಲ್ಲ. ನಾನು ಈಗಾಗಲೇ ಸರ್ಕಾರದ ಗಮನಕ್ಕೆ ಇದೆಲ್ಲದರ ಬಗ್ಗೆ ಗಮನಕ್ಕೆ ತಂದಿದ್ದೇನೆ.ಯಾರು ಅವರನ್ನು ರಕ್ಷಣೆ ಮಾಡ್ತಿದಾರೆ, ಅದೂ ಹೊರಗೆ ಬರಬೇಕು.ಅವರ ಮೇಲೆ ಲೋಕಾಯುಕ್ತ ದೂರು ದಾಖಲಾಗಿತ್ತು.ಅದನ್ನು ಮರುತನಿಖೆಗೆ ಅನುಮತಿ‌ಕೊಡುವಂತೆ ಮನವಿ ಮಾಡ್ತೀನಿ.ಅವರ ಜಾಲಹಳ್ಳಿ ಮನೆ ಬಗ್ಗೆ ರೋಹಿಣಿ ಆಸ್ತಿ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿಲ್ಲ.ಅದರ ತನಿಖೆಗೂ ಮನವಿ ಮಾಡ್ತೀನಿ.ರೋಹಿಣಿಗೆ ಯಾವ ಶಕ್ತಿ ತಡೀತಿದೆಯೋ ಗೊತ್ತಿಲ್ಲ.ಅವರ ವಿರುದ್ಧ ಯಾವ ಪ್ರಕರಣದಲ್ಲೂ ಕ್ರಮ ಆಗಿಲ್ಲ ಎಂದು ಡಿ. ರೂಪ ಮತ್ತೆ ಆರೋಪ ಮಾಡಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ