ನೇಹಾ ಹಿರೇಮಠ್ ಮಾದರಿಯಲ್ಲೇ ರಾಯಚೂರಿನಲ್ಲಿ ವಿದ್ಯಾರ್ಥಿನಿಯ ಹತ್ಯೆ
ಆರೋಪಿಯು ಮಹತ್ವದ ವಿಚಾರ ಮಾತನಾಡಲು ಇದೆ ಎಂದು ಹೇಳಿ ಶಿಫಾಳನ್ನು ಕಾಲೇಜು ಹತ್ತಿರದ ಗೌತಮ ಲೇಔಟ್ಗೆ ಹೋಗಿದ್ದಾನೆ. ಇಬ್ಬರ ನಡೆಯುವೆಯೂ ಮಾತುಕತೆ ನಡೆದ ನಂತರ ಕುಪಿತಗೊಂಡ ಯುವಕ ತನ್ನೊಂದಿಗೆ ತಂದಿದ್ದ ಚಾಕುವಿನಿಂದ ಯುವತಿಯ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ನಂತರ ಲಿಂಗಸುಗೂರು ಠಾಣೆಗೆ ತೆರಳಿ ಶರಣಾಗಿದ್ದಾನೆ.