ಆಮ್ ಆದ್ಮಿ ಪಾರ್ಟಿಯಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಘೋಷಣೆ

ಮಂಗಳವಾರ, 30 ಆಗಸ್ಟ್ 2022 (20:58 IST)
ಕ್ಯಾಂಡಲ್ ಲೈಟ್ ಹಚ್ಚುವ ಮೂಲಕ ಸಾರಿಗೆ ನೌಕರರ ಆತ್ಮಕ್ಕೆ ಶಾಂತಿಯನ್ನು ಕೋರುತ್ತಾ ಅಹೋರಾತ್ರಿ ಧರಣಿಯನ್ನು ಮುಂದುವರಿಸಿದ್ದಾರೆ.ಪಾರ್ಥೀವ ಶರೀರದ ಮುಂದೆ ಆಮ್ ಆದ್ಮಿ ಪಕ್ಷದಿಂದ  ಡಿಪೋ ಮ್ಯಾನೇಜರ್ ಬಂಧನ ಮತ್ತು ಅಮಾನತು ಮಾಡಬೇಕು ಹಾಗೂ  ಸರ್ಕಾರ ತಕ್ಷಣವೇ ಐವತ್ತು ಲಕ್ಷ ರೂ ಗಳ ಪರಿಹಾರ ಧನವನ್ನು ಘೋಷಿಸಬೇಕೆಂದು ಒತ್ತಾಯಿಸಿ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು  ಘೋಷಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ