ಮುನಿರಾಜು ಪರವಾಗಿ ಕಾರ್ಯಕರ್ತರು ಮತಯಾಚನೆ

ಬುಧವಾರ, 3 ಮೇ 2023 (16:00 IST)
ದಾಸರಹಳ್ಳಿ ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಮುನಿರಾಜು ಪರವಾಗಿ ಮತಯಾಚನೆ ನಡೆಸಿದರು‌.ಈ ವೇಳೆ ಮಾತನಡಿದ  ಕಾರ್ಪೊರೇಟರ್ ಸಿ ಎಂ ನಾಗರಾಜ  ಐದು ವರ್ಷ ಕ್ಷೇತ್ರದ ಜನತೆ ಸಫರ್ ಆಗಿದ್ದಾರೆ.ಮತದಾನ ಮಾಡುವುದು ಯಾವಾಗ ಅಂತಾ ಕಾಯುತ್ತಿದ್ದಾರೆ.ಈ ಹಿನ್ನೆಲೆ ನಮ್ಮ ನಾಯಕರು ಕನಿಷ್ಠ 20 ಸಾವಿರ ಮತಗಳಿಂದ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ