ಬೆಂಗಳೂರಿಗೆ ವಿಮಾನ ನಿಲ್ದಾಣಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಆಗಮನ

ಸೋಮವಾರ, 16 ಜನವರಿ 2023 (14:30 IST)
ಕಾಂಗ್ರೆಸ್ ಪಕ್ಷದ ನಾ ನಾಯಕಿ ಕಾರ್ಯಕ್ರಮ ಹಿನ್ನಲೆ ಬೆಂಗಳೂರಿಗೆ ವಿಮಾನ ನಿಲ್ದಾಣಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ  ಆಗಮಿಸಿದ್ದಾರೆ.ಪ್ರಿಯಾಂಕ ಗಾಂಧಿಗೆ ಕೆಪಿಸಿಸಿ ಆಧ್ಯಕ್ಷ ಡಿಕೆ ಶಿವಕುಮಾರ್ ,ಸಿದ್ದರಾಮಯ್ಯ  ಸ್ವಾಗತಕೋರಿದ್ದಾರೆ.ಕೆಲವೇ ಕ್ಷಣಗಳಲ್ಲಿ ಪ್ರಿಯಾಂಕ ಗಾಂಧಿ ಅರಮನೆ ಮೈದಾನಕ್ಕೆ ಆಗಮಿಸುವುದರಿಂದಅರಮನೆ ಮೈದಾನದಲ್ಲಿ ಸಾವಿರಾರು ಕಾಂಗ್ರೆಸ್‌ ಮಹಿಳಾ ಕಾರ್ಯಕರ್ತರು ಆಗಮಿಸಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ