ಅಜಿತ್ ರೈ ಸ್ನೇಹಿತ ಗೌರವ್ ಲೋಕಯುಕ್ತ ವಿಚಾರಣೆಗೆ ಹಾಜರು

ಗುರುವಾರ, 6 ಜುಲೈ 2023 (19:43 IST)
ಅಜಿತ್ ರೈ ಮೇಲೆ ಲೋಕಾಯುಕ್ತ ದಾಳಿ ಪ್ರಕರಣ ಸಂಬಂಧ ಅಜಿತ್ ರೈ ಸ್ನೇಹಿತ ಗೌರವ್ ವಿಚಾರಣೆಗೆ ಹಾಜರಾಗಿದ್ರು.ಲೋಕಾಯುಕ್ತ ಡಿವೈಎಸ್ಪಿ ಪ್ರಮೋದ್ ಎದಿರು ವಿಚಾರಣೆಗೆ ಹಾಜರಾಗಿದ್ದು,ಅಜಿತ್ ರೈ ಮನೆಯಲ್ಲಿ ಗೌರವ್ ಹೆಸರಿನ ಆಸ್ತಿ ಪತ್ರಗಳು,ದೇವನಹಳ್ಳಿ ಬಳಿ 90 ಎಕರೆ ಜಮೀನಿಗೆ ಸಂಬಂಧಿಸಿದಂತೆ ಪತ್ರಗಳು ಪತ್ತೆಯಾಗಿದ್ದವು.ಈ ಹಿನ್ನೆಲೆ ಗೌರವ್ ವಿಚಾರಣೆಗೆ ಹಾಜರಾಗಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ