ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಮಹತ್ವದ ಸಭೆ

ಶನಿವಾರ, 13 ಮೇ 2023 (20:11 IST)
ಕಾಂಗ್ರೆಸ್ ಬಹುಮತ ಪಡೆದ ನಂತರ ಕಾಂಗ್ರೆಸ್ ನಾಯಕರು ಸಭೆಯನ್ನ ನಡೆಸಿದ್ದಾರೆ.ಸಿಎಂ ಸ್ಥಾನದ ಕುರಿತಂತೆ ಮಹತ್ವದ ಚರ್ಚೆಯನ್ನ ಖರ್ಗೆ ನಿವಾಸದಲ್ಲಿ ನಡೆಸಲಾಗಿದೆ.ಪತ್ರಿಕಾಗೋಷ್ಟಿ ಗೂ ಮುನ್ನ ಕೈ ನಾಯಕರು ಮೀಟಿಂಗ್ ನಡೆಸಿದ್ದಾರೆ.ಖರ್ಗೆ ನಿವಾಸಕ್ಕೆ ಸಿದ್ದರಾಮಯ್ಯ ಆಗಮಿಸಿದ್ದು,ಡಿಕೆಶಿವಕುಮಾರ್, ಸುರ್ಜೆವಾಲಾ, ವೇಣುಗೋಪಾಲ್ ಚರ್ಚೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ