ಬಿಬಿಎಂಪಿ ವಿರುದ್ಧ ಸಹಕಾರ ನಗರದ ಜನರ ಆಕ್ರೋಶ

ಗುರುವಾರ, 9 ನವೆಂಬರ್ 2023 (14:02 IST)
ಬಿಬಿಎಂಪಿ ವಿರುದ್ಧ ಸ್ಥಳೀಯರು ರಸ್ತೆ ತಡೆದು ಪ್ರತಿಭಟನೆ ಮಾಡಿದ್ದಾರೆ.ಪ್ರತಿಭಾರಿ ನೀರು ತುಂಬಿ ಅಪಾರ ಹಾನಿಯಾಗ್ತಿದೆ.ನಮ್ಮ ಪರಿಸ್ಥಿತಿಗೆ ಬಿಬಿಎಂಪಿ ಅಧಿಕಾರಿಗಳು ಸ್ಪಂದಿಸ್ತಿಲ್ಲರಾಜಕಾಲುವೆ ಒತ್ತುವರಿ ತೆರವು ಮಾಡಿದ್ರೆ ಈ ಪರಿಸ್ಥಿತಿ ಬರ್ತಿರಲಿಲ್ಲ.ಈ ಕೂಡಲೇ ಇಲ್ಲಿನ ಎಂಎಲ್ಎ ಸ್ಥಳಕ್ಕೆ ಬರಲೇ ಬೇಕು ಎಂದು ಸಹಕಾರ ನಗರದ ಜನರು ಘೋಷಣೆ ಕೂಗಿದ್ದಾರೆ.
 
ಮಳೆ ನೀರು ಸಾಗಲು ಸಮರ್ಪಕ ವ್ಯವಸ್ಥೆ ಮಾಡಲು ಆಗ್ರಹಿಸಿದ್ದು,ಇನ್ನು ಎಷ್ಟು ವರ್ಷಗಳ ಕಾಲ ನಾವು ಇದೇ ರೀತಿ ಅನುಭವಿಸಬೇಕು.ಶಾಶ್ವತ ಪರಿಹಾರಕ್ಕೆ ಸ್ಥಳೀಯರ ಆಗ್ರಹಿಸಿ ರಸ್ತೆ ಮಧ್ಯೆಯೇ ಜನ ಘೋಷಣೆ ಕೂಗಿದ್ದಾರೆ.ರಸ್ತೆ ಮಧ್ಯೆಯೇ ಪ್ರತಿಭಟನೆ ಮಾಡಿದ ಪರಿಣಾಮ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ