Bantwal Murder: ಸತ್ತ ಮುಸ್ಲಿಂ ಯುವಕ ಅಮಾಯಕ, ಭಗವದ್ಗೀತೆಯಲ್ಲಿ ಕೊಲ್ಲಲು ಹೇಳ್ತಾರಾ: ದಿನೇಶ್ ಗುಂಡೂರಾವ್
ಇದೀಗ ಪ್ರಕರಣದ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸತ್ತವನಿಗೆ ಕ್ರಿಮಿನಲ್ ಹಿನ್ನಲೆಯಿರಲಿಲ್ಲ. ಅವನು ಅಮಾಯಕ. ಒಂದೇ ಒಂದು ಕೇಸ್ ಇರಲಿಲ್ಲ. ಆದರೂ ಅವನನ್ನು ಸಾಯಿಸಲಾಗಿದೆ.
ಯಾವ ಧರ್ಮದಲ್ಲಿ ಹೇಳ್ತದೆ ಕೊಲೆ ಮಾಡಲು? ಹಿಂದೂ ಧರ್ಮದಲ್ಲಿ ಹೇಳ್ತದಾ? ಭಗವದ್ಗೀತೆಯಲ್ಲಿ ಹೇಳ್ತದಾ? ರಾಮಾಯಣದಲ್ಲಿ ಹೇಳ್ತದಾ? ಹೇಳಿ.. ಹೀಗಾಗಿ ನಾವು ಇಂದು ಜನರಲ್ಲಿ ಕೋಮು ಸಾಮರಸ್ಯ ಕಾಪಾಡಲು ಕ್ರಮ ಕೈಗೊಳ್ಳಬೇಕಿದೆ. ಜನರಲ್ಲಿ ಸೌಹಾರ್ದತೆ ಬೆಳೆಸಬೇಕಿದೆ ಎಂದಿದ್ದಾರೆ.