×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಕಣ್ಣೀರು ಹಾಕಿದ ಸಿಎಂಗೆ ವುಡ್ ವರ್ಡ್ಸ್ ಕಳಿಸಿದ ಬಿಜೆಪಿಗರು!
ಮಂಗಳವಾರ, 17 ಜುಲೈ 2018 (20:19 IST)
ಮುಖ್ಯಮಂತ್ರಿ
ಎಚ್
.
ಡಿ
.
ಕುಮಾರಸ್ವಾಮಿ
ಇತ್ತೀಚೆಗೆ
ಹೋದ
ಕಡೆಯಲ್ಲೆಲ್ಲಾ
ಕಣ್ಣೀರಯ
ಹಾಕುತ್ತಿರೋದನ್ನ
ವ್ಯಂಗ್ಯ
ಮಾಡಿ
ಮಂಡ್ಯದಲ್ಲಿ
ಬಿಜೆಪಿ
ಕಾರ್ಯಕರ್ತರು
ಕುಮಾರಸ್ವಾಮಿ
ಕಣ್ಣೀರ
ಧಾರೆಗೆ
ವುಡ್
ವರ್ಡ್ಸ್
ಪಾರ್ಸೆಲ್
ಕಳುಹಿಸಿದ್ರು
.
ಮಂಡ್ಯದ
ಪ್ರಧಾನ
ಅಂಚೆ
ಕಚೇರಿಯಲ್ಲಿ
ಪೋಸ್ಟ್
ಮೂಲಕ
ಎಚ್ಡಿಕೆಗೆ
ವುಡ್
ವರ್ಡ್ಸ್
ಪಾರ್ಸೆಲ್
ಮಾಡಿದ
ಬಿಜೆಪಿ
ಕಾರ್ಯಕರ್ತರು
,
ಸಿಎಂ
ಮತ್ತೆ
ಮತ್ತೆ
ಆಳುತ್ತಿರೋದನ್ನ
ವ್ಯಂಗ್ಯವಾಗಿ
ಬಿಂಬಿಸೋ
ಮುಖಾಂತರ
ವುಡ್
ವರ್ಡ್ಸ್
ಪಾರ್ಸೆಲ್
ಮಾಡಿದರು
.
ಚುನಾವಣೆ
ಸಮಯದಲ್ಲಿ
ಮುಖ್ಯಮಂತ್ರಿಯಿಂದ
ಕಣ್ಣೀರಧಾರೆ
,
ಮುಖ್ಯಮಂತ್ರಿಯಾದ
ಮೇಲೂ
ಮುಂದುವರಿಕೆ
ಹಿನ್ನೆಲೆಯಲ್ಲಿ
ನಿಪ್ಪಲ್
ಹಾಗೂ
ವುಡ್
ವರ್ಡ್ಸ್
ಅನ್ನು
ಕುಮಾರಸ್ವಾಮಿಗೆ
ಪೋಸ್ಟ್
ಮೂಲಕ
ರವಾನೆ
ಮಾಡಿದರು
.
ಕುಮಾರಸ್ವಾಮಿ
ಸಿಎಂ
ಆಗೋಕಿಂತ
ಮೊದಲು
ಸಿಎಂ
ಮಾಡಿ
ಅಂತ
ಅಳ್ತಿದ್ರು
.
ಬಹುಮತ
ಇಲ್ಲದಿದ್ದರೂ
ಸಿಎಂ
ಆಗಿರೋ
ಕುಮಾರಸ್ವಾಮಿ
ಈಗ
ಏಕೆ
ಅಳ್ತಿದ್ದಾರೆಂಬುದು
ಅವ್ರ
ಪಕ್ಷದ
ಕಾರ್ಯಕರ್ತರಿಗೆ
ಗೊಂದಲ
ಉಂಟಾಗಿದೆ
ಎಂದು
ಬಿಜೆಪಿ
ಕಾರ್ಯಕರ್ತರು
ಹೇಳಿದ್ರು
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಸಿಎಂಗೆ ಸಪೋರ್ಟ ಮಾಡಿದ ಪುಟಾಣಿ ಹುಡುಗಿ ವಿಡಿಯೋ ವೈರಲ್!
ಆಗಸ್ಟ್ 15ರಿಂದ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನದ ಮೇಲೆ ನಿಷೇಧ - ಗೋವಾ ಸಿಎಂ ಮನೋಹರ್ ಪರಿಕ್ಕರ್
ಒಂದು ದಿನ ಮೊದಲೇ ದೆಹಲಿಗೆ ಸಿಎಂ ಕುಮಾರಸ್ವಾಮಿ ಹೋಗಿದ್ದು ಯಾಕೆ ಗೊತ್ತಾ?!
ತಮ್ಮ ಕಣ್ಣೀರಿಗೆ ಮೂಲಕಾರಣರಾರು ಎಂದು ಬಹಿರಂಗಪಡಿಸಿದ ಸಿಎಂ ಕುಮಾರಸ್ವಾಮಿ
ಕಣ್ಣೀರು ಹಾಕಿದ ಬೆನ್ನಲ್ಲೇ ದೆಹಲಿಗೆ ದೌಡಾಯಿಸಿದ ಕುಮಾರಸ್ವಾಮಿ, ದೇವೇಗೌಡ
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
ತಿರುಮಲ ದೇವಸ್ಥಾನಕ್ಕೆ ರಾಜಮಾತೆ ಪ್ರಮೋದಾ ದೇವಿಯಿಂದ ಎರಡು ದೀಪಗಳ ದೇಣಿಗೆ
ಧರ್ಮಸ್ಥಳ ಮೂಲದ ಆಕಾಂಕ್ಷ ಸಾವು ಪ್ರಕರಣ: ಸಮಗ್ರ ತನಿಖೆಗೆ ಸಚಿವ ಗುಂಡೂರಾವ್ ಆಗ್ರಹ
ನನ್ನ ಪಾಲಿನ ಎರಡನೇ ಅಂಬೇಡ್ಕರ್, ಸಿಎಂ ಸಿದ್ದರಾಮಯ್ಯನವರು: ಎಚ್ ಆಂಜನೇಯ ಗುಣಗಾನ
ಸಹಜ ಸ್ಥಿತಿಗೆ ಮರಲಿದ ಜಮ್ಮು ಕಾಶ್ಮೀರದ ಗಡಿಭಾಗದ ಪ್ರದೇಶಗಳು, ಶಾಲೆಗಳು ಮತ್ತೇ ಆರಂಭ
ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡಲು ಹೋಗಿ ಸಿಕ್ಕಿಬಿದ್ದವರ ಸಂಖ್ಯೆ ಕೇಳಿದ್ರೆ ಶಾಕ್ ಆಗ್ತೀರಾ
ಆ್ಯಪ್ನಲ್ಲಿ ವೀಕ್ಷಿಸಿ
x