ಸರ್ಕಾರದ ವಿರುದ್ಧ ಮತ್ತೆ ಸಮರ ಸಾರಿದ ಬಿಎಂಟಿಸಿ ಸಾರಿಗೆ ನೌಕರರು

ಮಂಗಳವಾರ, 9 ಫೆಬ್ರವರಿ 2021 (11:39 IST)
ಬೆಂಗಳೂರು : ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ನಾಳೆ ಬಿಎಂಟಿಸಿ ಸಾರಿಗೆ ನೌಕರರು ಮತ್ತೆ ಸರ್ಕಾರದ ವಿರುದ್ಧ ಸಮರ  ಸಾರಿದ್ದಾರೆ.

ಸಾರಿಗೆ ನೌಕರರಿಗೆ ಅರ್ಧ ಸಂಬಳ ನೀಡದ್ದಾರೆ. ಅಲ್ಲದೇ  ಮುಷ್ಕರದ ಬಳಿಕ ನೌಕರಿರಿಗೆ ಕಿರುಕುಳ ನೀಡಿದ್ದು, ಕೆಲಸ ಕೊಡದೇ ಮನೆಗೆ ಕಳುಹಿಸಲಾಗುತ್ತು. ಈ ಹಿನ್ನಲೆಯಲ್ಲಿ  ನಾಳೆ ಬಿಎಂಟಿಸಿ ಕಚೇರಿ ಸಾರಿಗೆ ನೌಕರರು  ಎದುರು ಪ್ರತಿಭಟನೆ ನಡೆಸಲಿದ್ದಾರೆ. ಬೇಡಿಕೆ ಈಡೇರಿಸುವ ಭರವಸೆ ಕೊಟ್ರೂ ಮತ್ತೆ ಅದೇ ಕ್ಯಾತೆ ತೆಗೆದ ಕಾರಣ ಸಾರಿಗೆ ನೌಕರರ ಈ ನಿರ್ಧಾರಕ್ಕೆ ಬಂದಿದ್ದಾರೆ.  ಆದರೆ ನಾಳೆ ಕೆಎಸ್ ಆರ್ ಟಿಸಿ , ಬಿಎಂಟಿಸಿ ಬಸ್ ಸಂಚಾರಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ಅವರು ತಿಳಿಸಿದ್ದಾರೆ .

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ