ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಗೃಹ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ನೀಡುತ್ತಾರಾ? ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅದ್ಯಾವುದು ಇಲ್ಲ, ನೀವೆ ರಾಜೀನಾಮೆ ಪಡೆಯುವಂತೆ ಕಾಣುತ್ತಿದ್ದೀರಿ ಎಂದು ಪತ್ರಕರ್ತರ ಮೇಲೆ ಸಿಡುಕಿದ್ದಾರೆ.