ಸಿಎಂ ಸಿದ್ದರಾಮಯ್ಯ ಎಲ್ಲಾ ಸದಸ್ಯರ ಬಳಿ ಕ್ಷಮೇ ಕೇಳಬೇಕು-ಕೋಟಾ ಶ್ರೀನಿವಾಸ್ ಪೂಜಾರಿ

geetha

ಶುಕ್ರವಾರ, 16 ಫೆಬ್ರವರಿ 2024 (17:30 IST)
ಬೆಂಗಳೂರು- ನಗರದ ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕೋಟಾ ಶ್ರೀನಿವಾಸ್ ಪೂಜಾರಿ ಮುಖ್ಯಮಂತ್ರಿಗಳು ಕೇಂದ್ರದ ಬಗ್ಗೆ ಟೀಕೆ ಮಾಡುತ್ತಿದ್ದರು.ನಮಗೆ ಕೊಡುವುದೇ ನಾಲ್ಕೈದು ನಿಮಿಷಗಳು ಅದಕ್ಕೆ ನಾವು ಆಕ್ಷೇಪ ವ್ಯಕ್ತಪಡಿಸಿದೆವು.ಸದನದಲ್ಲಿರುವಂತ ಎಲ್ಲ ವೀಪಕ್ಷದವರನ್ನು ಗೂಂಡಾಗಳು ಎಂದು ಕರೆದಿದ್ದಾರೆ.ತೂ,ಚೀ ಗಳು ಎಂದು ಕರೆದಿದ್ದಾರೆ.ಯಾವುದೇ ಮುಖ್ಯಮಂತ್ರಿಗಳು ಈ ರೀತಿ ನಡೆದುಕೊಂಡಿಲ್ಲ ಎಂದು ಹೇಳಿದ್ದಾರೆ.
 
ಅಲ್ಲದೇ ಈ ಮುಖ್ಯಮಂತ್ರಿಗಳು ಎಲ್ಲಾ ಸದಸ್ಯರ ಬಳಿ ಕ್ಷಮೇ ಕೇಳಬೇಕು ಅದಕ್ಕೆ ನಾವು ಸಭಾತ್ಯಾಗ ಮಾಡಿ ಬಂದಿದ್ದೇವೆ ಮುಖ್ಯಮಂತ್ರಿಗಳ ಈ ನಡುವಳಿಕೆಯನ್ನ ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಕೋಟಾ ಶ್ರೀನಿವಾಸ್ ಪೂಜಾರಿ ಒತ್ತಾಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ