ಚಿಂಚೋಳಿ ಕ್ಷೇತ್ರದಲ್ಲಿ ಜಾಧವ್ ಪುತ್ರನನ್ನು ಸೋಲಿಸಲು ಕಾಂಗ್ರೆಸ್ ರಣತಂತ್ರ

ಗುರುವಾರ, 16 ಮೇ 2019 (10:04 IST)
ಬೆಂಗಳೂರು : ಚಿಂಚೋಳಿ ಉಪಚುನಾವಣೆಯಲ್ಲಿ  ಉಮೇಶ್ ಜಾಧವ್ ಗೆ ಟಕ್ಕರ್ ನೀಡಲು ಕೈನಾಯಕರು  ರಣತಂತ್ರವೊಂದನ್ನು ರೂಪಿಸಿದ್ದಾರೆ.



ಚಿಂಚೋಳಿ ಉಪಚುನಾವಣೆಯಲ್ಲಿ  ಸ್ಪರ್ಧಿಸುತ್ತಿರುವ ಜಾಧವ್ ಪುತ್ರನನ್ನು ಸೋಲಿಸಲು ಕಾಂಗ್ರೆಸ್ ತಂತ್ರ ರೂಪಿಸಿದ್ದು, ಎಲ್ಲಾ ಲಂಬಾಣಿ ಸಮುದಾಯದ ವೋಟ್ ಜಾಧವ್ ಗಿಲ್ಲ ಎಂದು ತೋರಿಸಲು ಕೈ ನಾಯಕರು ಮುಂದಾಗಿದ್ದಾರೆ.  

 

ಲಂಬಾಣಿ ವೋಟ್ ಬ್ಯಾಂಕ್ ಒಡೆಯಲು ಕಾಂಗ್ರೆಸ್ ಇಂದು ಸಂಜೆ ಚಿಂಚೋಳಿ ಪಟ್ಟಣದಲ್ಲಿ ಲಂಬಾಣಿ ಸಮಾವೇಶ ಆಯೋಜಿಸಿದೆ.  ಸಮಾವೇಶದಲ್ಲಿ ಡಿಸಿಎಂ ಪರಮೇಶ್ವರ್ ಸೇರಿ ಅನೇಕರು ಭಾಗಿಯಾಗಲಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ