ಬಿಬಿಎಂಪಿ ಶಾಲೆಗಳಿಗೆ ಸ್ವೆಟರ್ ಹಂಚಿಕೆಯಲ್ಲಿ ಭ್ರಷ್ಟಾಚಾರ

ಗುರುವಾರ, 16 ಸೆಪ್ಟಂಬರ್ 2021 (20:49 IST)
ನಡೆದಿದೆ. ಭ್ರಷ್ಟಾಚಾರ ದಲ್ಲಿ ನಟ ಕೋಮಲ್ ಕೂಡ ಭಾಗಿಯಾಗಿದ್ದಾರೆಂದು ದಲಿತ ಸಂಘರ್ಷ ಸಮಿತಿ ಆರೋಪಿಸಿ ಈ ಕುರಿತಂತೆ ಪಾಲಿಕೆ ಕೇಂದ್ರ ಕಚೇರಿ ಮುಂಭಾಗ ಪ್ರತಿಭಟನೆ ಮಾಡಿದ್ದರು. ಎಂಬ ವಿಚಾರಕ್ಕೆ ಕುರಿತಂತೆ  ತನಿಖೆ ನಡೆಸಿ ವರದಿ‌ನೀಡುವಂತೆ ಇದೀಗ ರಾಜ್ಯ ಸರ್ಕಾರದಿಂದ ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಇದೀಗ ಮೇಲ್ನೋಟಕ್ಕೆ ಹಗರಣ ನಡೆದಿರೋದು ನಿಜ ಎಂಬುದು ಸಾಬೀತಾಗ್ತಾ ಇದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ