ಸ್ವತಂತ್ರ ಅಮೃತ ಮಹೋತ್ಸವಕ್ಕಾಗಿ ಕೈ ನಾಯಕರ ಚರ್ಚೆ
 
ಸ್ವತಂತ್ರ ಅಮೃತ ಮಹೋತ್ಸವ  ಕಾರ್ಯಕ್ರಮ ಆಯೋಜನೆ ಮತ್ತು ರೂಟ್ ಮ್ಯಾಪ್ ವಿಚಾರವಾಗಿ ಕೆ ಪಿ ಸಿ ಸಿ ಚರ್ಚೆ ಮಾಡಲಾಗಿದೆ. ಇನ್ನು ಪೊಲೀಸ್ ಅಧಿಕಾರಿಗಳಿಗೆ ಕಾರ್ಯಕ್ರಮದ ರೂಟ್ ಬಗ್ಗೆ ವಿವರಣೆಯನ್ನ  ಕೈ ನಾ ಯಕರು ಕೊಟ್ಟಿದ್ದಾರೆ.ಕೆಪಿಸಿಸಿ ಕಚೇರಿಯಲ್ಲಿ   ಮೀಟಿಂಗ್ ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಕಾರ್ಯಧ್ಯಕ್ಷರಾದರಾಮಲಿಂಗಾರೆಡ್ಡಿ,  ಸಲೀಂ ಅಹ್ಮದ್, ಸಂಸದ ಡಿ ಕೆ ಸುರೇಶ್ ಭಾಗಿಯಾಗಿದ್ದಾರೆ.ಕಾರ್ಯಕ್ರಮದ ಅಂತಿಮ ಸಿದ್ಧತೆ ಬಗ್ಗೆ  ನಾಯಕರು ಚರ್ಚೆ ಮಾಡಿದ್ದು, ಸಭೆಯಲ್ಲಿ ಪೊಲೀಸ್ ಅಧಿಕಾರಿಗಳು  ಭಾಗಿಯಾಗಿದ್ದಾರೆ.