ಖರ್ಗೆಗೆ ಸಿಎಂ ಸ್ಥಾನ ತಪ್ಪಲು ಡಿಕೆಶಿ ಕಾರಣ: ಛಲವಾಧಿ ಬಾಂಬ್

ಮಂಗಳವಾರ, 11 ಏಪ್ರಿಲ್ 2023 (17:31 IST)
ಮೈತ್ರಿ ಸರ್ಕಾರದಲ್ಲಿ ಖರ್ಗೆ ಸಿಎಂ ಹುದ್ದೆ ತಪ್ಪಲು ಡಿಕೆ ಶಿವಕುಮಾರ್ ಕಾರಣ ಎಂಎಲ್‌ಸಿ ಛಲವಾಧಿ ನಾರಾಯಾಣ ಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದಾರೆ. ಈಗ ಅವರು ಸಿಎಂ ಬಗ್ಗೆ ಮಾತನಾಡುತ್ತಿದ್ದಾರೆ ಅಂತ ಕಿಡಿಕಾರಿದರು. ಇನ್ನೂ ಡಿಸಿಎಂ ಮಾಡಲು ಪರಮೇಶ್ವರ್‌ ಅವರನ್ನು ಮಾಡಲು ಸಿದ್ದರಾಮಯ್ಯ ಅವರು ಒಪ್ಪಲಿಲ್ಲ  ಈಗ ಚುನಾವಣೆ ಇದೆ ಅಂತ ಖರ್ಗೆ ಅವರು ಸಿಎ ಆದರೆ ನಾನು ಅವರ ಕೈ ಕೆಳಗೆ ಕೆಲಸ ಮಾಡಲು ಸಿದ್ದ ಎಂಧು ಸುಳ್ಳು ಹೇಳಿಕೆಗಳನ್ನು ಕೋಡ್ತಿದ್ದಾರೆ ಎಂದು  ಡಿಕೆ ಶಿವಕುಮಾರ್ ವಿರುದ್ಧ ಬಿಜೆಪಿ ಎಂಎಲ್ ಸಿ ಛಲವಾಧಿ ನಾರಾಯಣಸ್ವಾಮಿ ಕಿಡಿಕಾರಿದ್ರು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ