ಮಿತ್ರಮಂಡಳಿಯ ಸಚಿವರು ಕೋರ್ಟ್ ಮೊರೆ ಹೋದ ಬಗ್ಗೆ ಸಚಿವ ಸುಧಾಕರ್ ಹೇಳಿದ್ದೇನು ಗೊತ್ತಾ?

ಶನಿವಾರ, 6 ಮಾರ್ಚ್ 2021 (12:06 IST)
ಬೆಂಗಳೂರು : ಮಿತ್ರಮಂಡಳಿಯ ಲೀಡರ್ ರಮೇಶ್ ಜಾರಕಿಹೊಳಿ ಬಲೆಗೆ ಬಿದ್ದ ಹಿನ್ನಲೆಯಲ್ಲಿ ಮಾನಹಾನಿ ಸುದ್ದಿ ಹೊರಬರದಂತೆ ತಡೆಯಲು ಉಳಿದ  ಮಿತ್ರಮಂಡಳಿಯ ಸ್ನೇಹಿತರು ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ  ಎಂಬುದಾಗಿ ಹೇಳಿದ್ದಾರೆ. 
 
ಈ ಬಗ್ಗೆ ಮಾತನಾಡಿದ ಸಚಿವ ಸುಧಾಕರ್ ಅವರು, ಇನ್ನೂ ಕೆಲ ಸಚಿವರು ಕೋರ್ಟ್ ಗೆ ಹೋಗ್ತಾರೆ. ರಾಜಕೀಯ ಪಿತೂರಿ, ಷಡ್ಯಂತ್ರ ನಡೆಯುತ್ತಿದೆ, ಸುಳ್ಳು ಪ್ರಚಾರ ಸರಿಯಲ್ಲ. ಬಲವಾದ ಕಾನೂನು ತರಲು ಸರ್ಕಾರ ಚಿಂತನೆ. ಕಾನೂನು ಸಚಿವರು , ಸಿಎಂ ಜೊತೆ ಮಾತನಾಡಿದ್ದೇವೆ. ನಾವು ತಪ್ಪು ಮಾಡಿಲ್ಲ, ಮಾಡೋದು ಇಲ್ಲ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ