ಕುಂದಾನಗರಿಯಲ್ಲಿ ನಾಟಕ ಹಬ್ಬ ಶುರು
ಕುಂದಾನಗರಿ ಜನತೆಗೆ ನಾಟಕದ ರಸದೌತನ ದಿನಗಳು ಶುರುವಾಗಿವೆ.
ಬೆಳಗಾವಿಯಲ್ಲಿ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಜನರ ಮನಗೆದ್ದ ರಂಗ ಸಂಪದ ತಂಡವು ನಾಡಹಬ್ಬದ ದಸರಾ ಪ್ರಯುಕ್ತ ಬೆಳಗಾವಿಯಲ್ಲಿ ಈ ವರ್ಷದ ನಾಟಕಗಳ ಪ್ರದರ್ಶನವನ್ನು ನಗರದ ಲೋಕಮಾನ್ಯ ರಂಗಮಂದಿರದಲ್ಲಿ ಸೆಪ್ಟೆಂಬರ್ 28 ರಿಂದ ಪ್ರದರ್ಶನ ಮಾಡಲಿದ್ದೇವೆ.
ಕೃಷ್ಣಾ ಕೊಲ್ಹಾರ ಕುಲಕರ್ಣಿ ಉದ್ಘಾಟನೆ ಮಾಡಲಿದ್ದು, ಅದೇ ದಿನ ನಾಸತ್ತಿಲ್ಲ ಎಂಬ ನಾಟಕ ಪ್ರದರ್ಶನ ಮಾಡಲಾಗುತ್ತದೆ. ಸೆಪ್ಟೆಂಬರ್ 29 ರಂದು ಜಾಳಕೋಳ ಮತ್ತು ಸೆಪ್ಟೆಂಬರ್ 30 ರಂದು ಹುಚ್ಚರ ಸಂತೆ ಎಂಬ ಹಾಸ್ಯ ನಾಟಕ ಪ್ರದರ್ಶನ ಮಾಡಲಿದ್ದೇವೆ ಎಂದ್ರು.