ರೈತ ವಿರೋಧಿ ಬಜೆಟ್ ಮಂಡಿಸುವುದಕ್ಕೆ ರೈತ ಮುಖಂಡ ಕುರುಬೂರು ಶಾಂತಕುಮಾರ್ ಅಸಮಾಧಾನ

ಸೋಮವಾರ, 10 ಜುಲೈ 2023 (17:54 IST)
ಸಿದ್ದರಾಮಯ್ಯ ಬಜೆಟ ಮಂಡನೆ ಮಾಡಿದ್ದು ಬಜೆಟ್ನಲ್ಲಿ ರೈತರ ಪರವಾಗಿ ತೃಪ್ತಿದಾಯಕ ಕಾರ್ಯಕ್ರಮಗಳು ರೂಪಿಸಿಲ್ಲ. ಬಜೆಟ್ ಕೇವಲ ಪಂಚ ಗ್ಯಾರಂಟಿಗಳಿಗೆ ಹಣ ಹೊಂದಿಸುವುದಕ್ಕೇ ಸೀಮಿತವಾಗಿದೆ. ರೈತ ಪರ ಕಾರ್ಯಕ್ರಮಗಳಿಗೆ ಬಜೆಟ್ನಲ್ಲಿ ಆದ್ಯತೆ ನೀಡಿಲ್ಲ. ರೈತರಿಗೆ ಸಹಾಯಧನ ನೀಡುವ ಕಿಸಾನ್ ಸಮ್ಮಾನ್ ಯೋಜನೆ ನಿಲ್ಲಿಸಬಾರದು, ಸರ್ಕಾರ ಪಂಚ ಗ್ಯಾರಂಟಿಗಳಿಂದ ಆದಾಯ ಕೊರತೆಯ ಬಜೆಟ್ ಮಂಡನೆ ಮಾಡಿದೆ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ