ಗಣೇಶನ‌ ಡ್ಯಾನ್ಸ್ ವಿಚಾರಕ್ಕೆ ಬಿತ್ತು ಹೆಣ. ತಾಯಿ ಮಗನಿಗೆ ಚಾಕು ಇರಿತ

ಸೋಮವಾರ, 9 ಅಕ್ಟೋಬರ್ 2023 (15:50 IST)
ಗಣೇಶ ವಿಸರ್ಜನೆ  ವೇಳೆ ಡ್ಯಾನ್ಸ್ ಮಾಡೋ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಡೆ ನಡೆದು ಲಾಂಗು ಮಚ್ಚು ಝಳಪಿಸಿದೆ.ಗಣೇಶ ಬಲಿ‌ ಕೇಳುತ್ತೆ ಅಂತ ರೌಡಿ ಶೀಟರ್ ಗುಂಪು ಕೂಗಿದ್ದು,ಈ ವೇಳೆ  ಶುರುವಾದ ಗಲಾಟೆ.ಕೊಲೆಯಲ್ಲಿ ಅಂತ್ಯವಾಗಿದೆ.ಶ್ರೀನಿವಾಸ್ ಕೊಲೆಯಾದ ಯುವಕ, ರಂಜಿತ್ ಗೂ ಚಾಕು ಇರಿಯಲಾಗಿದೆ.ಕಳೆದ ತಿಂಗಳು ‌ಕೂಡ ಗಣಪತಿ ವಿಸರ್ಜನೆ ವೇಳೆ ಗಲಾಟೆ ಮಾಡಿಕೊಂಡಿದ್ರು.ಜಗಳ ಬಿಡಿಸಲು ಬಂದ ರಂಜಿತ್ ತಾಯಿಗೂ ಚಾಕು ಇರಿಯಲಾಗಿದೆ.ಸೇಂಟ್ ಜಾನ್ಸ್ ಆಸ್ಪತ್ರೆಗೆ ಗಾಯಾಳುಗಳನ್ನ ದಾಖಲಿಸಲಾಗಿದೆ.ಆಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ