ಎರಡನೇ ದಿನ ಗೃಹಜ್ಯೋತಿ ಯೋಜನೆ ಗೆ ಭರ್ಜರಿ ರೆಸ್ಪಾನ್ಸ್ ‌

ಮಂಗಳವಾರ, 20 ಜೂನ್ 2023 (17:45 IST)
ಗೃಹಜ್ಯೋತಿ ಯೋಜನೆ ಅರ್ಜಿ ‌ಸಲ್ಲಿಕ್ಕೆ ಆರಂಭ ಹಿನ್ನೆಲೆ‌ ರಾಜ್ಯಾದ್ಯಂತ ಗೃಹಜ್ಯೋತಿ ಯೋಜನೆ ಗೆ ನಿರೀಕ್ಷೆ ಮೀರಿದ ರೆಸ್ಪಾನ್ಸ್ ‌ಬಂದಿದೆ.ಅರ್ಜಿ ‌ಆರಂಭ ಆದ‌ ಮೊದಲ ದಿನವೇ ‍‍55 ಸಾವಿರ ಅರ್ಜಿ ಸ್ವೀಕಾರವಾಗಿದೆ.
 
ಸರ್ವರ್ ಡೌನ್ ಮದ್ಯಯು ಭರ್ಜರಿ ರೆಸ್ಪಾನ್ಸ್ .ನಿನ್ನೆಯೂ ಸಹ‌ ರಾಜ್ಯಾದ್ಯಂತ ಸರ್ವರ್ ಸಮಸ್ಯೆ ಇದ್ರು ಭರ್ಜರಿ ರೆಸ್ಪಾನ್ಸ್ ಬಂದಿದೆ.ನಿನ್ನೆ ಬೆಳ್ಳಿಗ್ಗೆ ‌8 ಗಂಟೆ ಇಂದ ಸಂಜೆ 5.30 ಗಂಟೆ ವರೆಗೆ ಭಾರಿ ರೆಸ್ಪಾನ್ಸ್ ಬಂದಿದೆ.ಭಾನುವಾರ ನಂತರ ಸೋಮವಾರ ದುಪ್ಪಟ್ಟು ಪ್ರಮಾಣದಲ್ಲಿ ಅರ್ಜಿ ಸಲ್ಲಿಕ್ಕೆ ಮಾಡಿದ್ದಾರೆ.ನಿನ್ನೆ ಒಂದೇ ದಿನ 1.06.4032 ಅರ್ಜಿ ಸಲ್ಲಿಕ್ಕೆ ಮಾಡಿದ್ದಾರೆ.ಎರಡು ದಿನಗಳಲ್ಲಿ ಒಟ್ಟು 1.61.958 ಅರ್ಜಿ ಸಲ್ಲಿಕ್ಕೆ ಮಾಡಿದ್ದಾರೆ.ಇಂದು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಕ್ಕೆ  ಸಾದ್ಯತೆ ಇದೆ ಎಂದು ಬೆಸ್ಕಾಂನ ಉನ್ನತ ಮೂಲಗಳಿಂದ  ‌ಮಾಹಿತಿ  ಲಭ್ಯವಾಗಿದೆ.
 
ಈಗಾಗಲೇ ಬೆಂಗಳೂರು ಒನ್ ‌ಗ್ರಾಮ ಒನ್‌ ಹಾಗೂ  ನಾಡ ‌ಕಚೇರಿಗಳು ಸ್ಥಳೀಯ ಎಸ್ಕಾಂಗಳಲ್ಲಿಯೂ ಸಹ ಅರ್ಜಿ ಸಲ್ಲಿಕ್ಕೆಗೆ ಅವಕಾಶ ಇದೆ.ಬೆಳ್ಳಿಗ್ಗೆ ‌ 6 ಗಂಟೆಗೆ ಬಂದು ಜನರು  ಕ್ಯೂ ನಲ್ಲಿ ನಿಂತು ಅರ್ಜಿ ಸಲ್ಲಿಸುತ್ತಿದ್ದು,ಈಗಗಲ್ಕೇ ಸೇವಾ ಸಿಂಧು ಕೇವಲ 1ಲಕ್ಷಕ್ಕೂ ಹೆಚ್ಚು ಅರ್ಜಿ ಸ್ವೀಕರಿಸುವ ಕೆಪ್ಯಾಸಿಟಿ ಇತ್ತು. ಆದರೆ ಸರ್ವರ್ ಉನ್ನತಿಕರಣ‌ ‌ನಂತರ ಪ್ರತಿದಿನ 5 ರಿಂದ‌10 ಲಕ್ಷ ಅರ್ಜಿ ಸ್ವೀಕಾರ ಸಾಧ್ಯತೆ ಇದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ