ರಾಜ್ಯಾದ್ಯಂತ ಭರ್ಜರಿ ಮಳೆ, ರೈತರಿಗೆ ಸಿಹಿ-ಕಹಿ

ಬುಧವಾರ, 8 ನವೆಂಬರ್ 2023 (18:03 IST)
ಮುಂಗಾರು ಕೈಕೊಟ್ಟು ರಾಜ್ಯಾದ್ಯಂತ ಬರದ ವಾತಾವರಣ ಸೃಷ್ಟಿಯಾಗಿರುವುದರ ನಡುವೆಯೇ ರಾಜ್ಯದ ಹಲವೆಡೆ ಮತ್ತೆ ಉತ್ತಮ ಮಳೆಯಾಗಿದೆ. ಬೆಂಗಳೂರು ಸೇರಿ ರಾಜ್ಯದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ  ರಾತ್ರಿಯಿಂದೀಚೆಗೆ ಮಳೆಯಾಗಿದೆ.ಇನ್ನು ಮಳೆಯಿಂದಾಗಿ ಕೆಲವೆಡೆ ಬೆಳೆ ನಷ್ಟವಾಗಿದ್ದರೆ, ಚಿಕ್ಕಬಳ್ಳಾಪುರ, ಮಂಡ್ಯ ಸೇರಿ ದಕ್ಷಿಣ ಕರ್ನಾಟಕದಲ್ಲಿ ನೀರಿಲ್ಲದೆ ಒಣಗುತ್ತಿದ್ದ ತೋಟಗಾರಿಕಾ ಬೆಳೆಗೆ ಕೊಂಚ ಜೀವ ಬಂದಂತಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ