ಮೊದಲ ಪಾಯಿಂಟ್ನಲ್ಲಿ ಬೆಳಗ್ಗೆಯಿಂದ ಮಣ್ಣು ಅಗೆದರು ಸಿಗದ ಕಳೆಬರಹ, ಧರ್ಮಸ್ಥಳ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್
ಇಂದು ಬೆಳಗ್ಗೆಯಿಂದ ದೂರುದಾರ ಗುರುತಿಸಿದ ಒಂದು ಸ್ಥಳದಲ್ಲಿ ಕಾರ್ಮಿಕರು ಉತ್ಖನನ ಮಾಡಿದರು ಯಾವುದೇ ಕಳೆಬರಹ ಪತ್ತೆಯಾಗಿಲ್ಲ. ಇದೀಗ ದೂರುದಾರನಿಗೆ ಸಮಾಧಾನ ಆಗುವವರೆಗೂ ಉತ್ಖನನ ಮಾಡಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿದೆ. ಈ ಹಿನ್ನೆಲೆ ಸ್ಥಳಕ್ಕೆ ಮಿನಿ ಜೆಸಿಬಿಯನ್ನು ಕರೆತರಲಾಗಿದೆ.