ಶುಭಾ ಗುರುಗಳು ಶ್ರೀ ವಿದ್ಯೆಶ ತೀರ್ಥ ಶ್ರೀ ಪಾದರು.ಈಗಾಗಲೇ 250ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಶುಭಾ ವೀಣೆ ನುಡಿಸಿದ್ದಾರೆ.ಈಗ ರಾಮಂದಿರಲ್ಲಿ ನುಡಿಸಲು ಅವಕಾಶ ಕನ್ನಡತಿ ಗಿಟ್ಟಿಸಿಕೊಂಡಿದ್ದಾರೆ.ಸದ್ಯ "ಜಯತು ಕೋಂದಡ ರಾಮ ಜಯತು ದಶರತ ರಾಮ" ಹಾಡನು ಶುಭಾ ಸಂತೋಷ್ ಹಾಡಿದ್ದಾರೆ.ರಾಮನ ಮುಂದೆ ಹಾಡಲು 40 ವರ್ಷದ ತಂಜಾವೂರಿನ ವೀಣೆಯನ್ನು ತಮ್ಮೊಂದಿಗೆ ತೆಗೆದುಕೊಂಡು ಶುಭ ಸಂತೋಷ್ ಹೋಗುತ್ತಿದ್ದಾರೆ.ತಮ್ಮ ಗುರುಗಳಾದ ಶ್ರೀ ಶ್ರೀನಿವಾಸ ಮೂರ್ತಿ ಆಚಾರ್, ಸುಧಾವ್ಯಾದರಾಜ್ , ಹೆಚ್ ಎಅ್ ಸುಧೀದ್ರ ಅವರಿಗೆ ಶುಭಾ ಸಂತೋಷ ಧನ್ಯವಾದ ಅರ್ಪಿಸಿದ್ದಾರೆ."ತ್ಯಾಗ ರಾಜರ ಮನವ್ಯಾಳ ಇಂಚರ" ಕೃತಿಯನ್ನು ಶುಭಾ ಸಂತೋಷ್ ನುಡಿಸಿದ್ದಾರೆ.