ನಿಮಗೆ ಹೇಳಿ ಹೋಗುವ ಅಭ್ಯಾಸ ಇಲ್ಲವೇ. ಎಷ್ಟು ಬಾರಿ ನಿಮ್ಮನ್ನು ಸಂಪರ್ಕಿಸಲು ಪ್ರಯತ್ನಿಸುವುದು. ಮಾಹಿತಿ ನೀಡಿ ಹೋಗಲು ಆಗುವುದಿಲ್ಲವೇ. ಯಾವಾಗ ವಾಪಸ್ ಆಗುತ್ತಿರಿ ಎಂದು ಮಾಹಿತಿ ನೀಡಲು ಆಗುವುದಿಲ್ಲವೇ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ವಾರ್ತಾ ಸಚಿವ ರೋಷನ್ ಬೇಗ್ ಅವರನ್ನು ತರಾಟೆಗೆ ತೆಗೆದುಕೊಂಡರು.