ನಗರದ ಹಲವೆಡೆ ಕೆರೆ ಒತ್ತುವರಿ ಕಾರ್ಯಶುರು

ಸೋಮವಾರ, 12 ಸೆಪ್ಟಂಬರ್ 2022 (19:43 IST)
ನಗರದ ಹಲವೆಡೆ ಈಗಾಗಲೇ ಕೆರೆ ಒತ್ತುವರಿ ಕಾರ್ಯ ಶುರುವಾಗಿದೆ.ಸರ್ವೇ ಕಾರ್ಯ ನಡೆಯುತ್ತಿದೆ, ಯಾವ ಯಾವ ಜಾಗ ಅಂತ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.ಕಂದಾಯ ಇಲಾಖೆಯಿಂದ ಕೋಡ ನೋಟಿಸ್ ಜಾರಿ ಮಾಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
 
ಸರ್ವೇ ಕಾರ್ಯದಲ್ಲಿ ಎಲ್ಲವನ್ನು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಾಗುತ್ತದೆ.ಬಿಬಿಎಂಪಿ ಆಸ್ತಿಯನ್ನು ಕೂಡಲೇ ಒತ್ತುವರಿ ಮಾಡಲಾಗುತ್ತದೆ.ಬಿಬಿಎಂಪಿ ಆಸ್ತಿಯಲ್ಲದ ಜಾಗವನ್ನು ಕಂದಾಯ ಇಲಾಖೆಯಿಂದ ನೋಟಿಸ್ ನೀಡಿ ಒತ್ತುವರಿ ಮಾಡಲಾಗುವುದೆಂದುಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ